ಪುನರ್ಜನ್ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಚೇತರಿಸಿಕೊಂಡ ಸಾವಿರಾರು ಕ್ಯಾನ್ಸರ್ ರೋಗಿಗಳು ಇದ್ದಾರೆ. ರಸಾಯನ ಆಯುರ್ವೇದದ ಮೂಲಕ ಕ್ಯಾನ್ಸರ್ ಚಿಕಿಸ್ಥೆಯಲ್ಲಿ ಒಳಗೊಂಡಿರುವ ಅನೇಕ ರೋಗಿಗಳು ತಮ್ಮ ಅನೇಕ ವಿಧದ ಕ್ಯಾನ್ಸರ್ ಗಳನ್ನು ಕಡಿಮೆ ಮಾಡಿದೆ. ಉದಾಹರಣೆಗೆ, ಶಸ್ತ್ರ ಚಿಕಿತ್ಸೆಗೆ ಒಳಗಾಗದ ರೋಗಿಗಳು ತಮ್ಮ ಬೇರೆ ಬೇರೆ ಅಂಗಗಳಿಗೆ ಕ್ಯಾನ್ಸರ್ ಹರಡಿದಾಗ, ಅದರಿಂದ ಬಳಲುತ್ತಿರುವವರು ಪರ್ಯಾಯ ಚಿಕಿತ್ಸಾ ವಿಧಾನಗಳನ್ನು ಹುಡುಕುತ್ತಾರೆ. ಪುನರ್ಜನ್ ಆಯುರ್ವೇದವು ಅಂತಹ ಅನೇಕ ರೋಗಿಗಳಿಗೆ ದೊಡ್ಡ ಪ್ರಮಾಣದ ಚೇತರಿಕೆಯನ್ನು ನೀಡಿದೆ. ಪುನರ್ಜನ್ ಆಯುರ್ವೇದ ಆಸ್ಪತ್ರೆಗೆ ಬರುವ ಹೆಚ್ಚಿನ ಕ್ಯಾನ್ಸರ್ ರೋಗಿಗಳು ಈ ವರ್ಗಕ್ಕೆ ಸೇರಿದವರು. ಪುನರ್ಜನ್ ಆಯುರ್ವೇದವು ರಸಾಯನ ಆಯುರ್ವೇದದಲ್ಲಿ ಅವರ ನಂಬಿಕೆಯನ್ನು ಸರಿಯಾದ ಮಾರ್ಗದಲ್ಲಿ, ಮಾರ್ಗದರ್ಶನ ಮಾಡಿದೆ ಎಂದು ನಿರೂಪಿಸಲಾಗಿದೆ. ರೋಗದ ಮೂಲವಾದ ಕಾಂಡಕೋಶಗಳ ಮೇಲೆ ಕಾರ್ಯನಿರ್ವಹಿಸುವುದರಿಂದ, ಕ್ಯಾನ್ಸರ್ ಕಡಿಮೆ ಆಗುವುದಲ್ಲದೆ, ಕ್ಯಾನ್ಸರ್ ಪುನರಾವರ್ತೆಯನ್ನು ತಡೆಯುತ್ತದೆ.
ಹಲವವಡೆ ಚಿಕಿತ್ಸೆ ಪಡೆದರೂ ಯಾವುದೇ ಫಲಿತಾಂಶ ಸಿಗದೆ ಕೊನೆಯ ಉಪಾಯವಾಗಿ ಪುನರ್ಜನ್ಮ ಆಯುರ್ವೇದಕ್ಕೆ ಬಂದು ಈ ಹಠಮಾರಿ ಕಾಯಿಲೆಯಿಂದ ಬಹಲ ಕಾಲದಿಂದ ಬಳಲುತ್ತಿದ್ದವರು ಕೂಡ ಗುಣಮುಖವಾದವರು ಅನೇಕ ಜನರಿದ್ದಾರೆ. ರಸಾಯನ ಆಯುರ್ವೇದದಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆಶರ್ಯಕರವಾಗಿ ಅದ್ಭುತಗಳನ್ನು ಮಾಡುವ ಅನೇಕ ರಸೌಷಧಗಳಿವೆ.
ಒಮ್ಮೆ ಕಡಿಮೆಯಾದರೆ ಮತ್ತೆ ಬರದಿದ್ದರೆ ಮಾತ್ರ ಕ್ಯಾನ್ಸರ್ ಕಡಿಮೆ ಆಗಿದೆ ಎಂದು ಅರ್ಥ. ಪುನರ್ಜನ್ ಆಯುರ್ವೇದ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ಮತ್ತೆ ಬರುವುದನ್ನು ತಡೆಯುತ್ತದೆ.
ಪುನರ್ಜನ್ ಆಯುರ್ವೇದ ಯೂಟ್ಯೂಬ್ ಚಾನೆಲ್ನಲ್ಲಿ ಕ್ಯಾನ್ಸರ್ ಅನ್ನು ಜಯಿಸಿದ ಅನೇಕ ಕ್ಯಾನ್ಸರ್ ರೋಗಿಗಳ ಯಶಸ್ಸಿನ ಕಥೆಗಳನ್ನು ನೀವು ನೋಡಬಹುದು.
Also read : ರಾಸಾಯನಿಕ ಆಯುರ್ವೇದವು ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಕಡಿಮೆ ಮಾಡಬಹುದೇ?
Disclaimer:
This information on this article is not intended to be a substitute for professional medical advice, diagnosis, treatment, or standard medicines. All content on this site contained through this Website is for general information purposes only.