![Does Rasayana Ayurvedic treatment reduce cancer](https://www.punarjanayurveda.com/wp-content/uploads/2024/05/10_Does-Rasayana-Ayurvedic-treatment-reduce-cancer-Punarjan-Ayurveda.jpg)
ಡಾ. ಬೊಮ್ಮು ವೆಂಕಟೇಶ್ವರ ರೆಡ್ಡಿ ಅವರು ಪುನರ್ಜನ್ ಆಯುರ್ವೇದದ ಎಂಡಿ ಮತ್ತು ಸಂಸ್ಥಾಪಕರು ಮತ್ತು 20 ವರ್ಷಗಳ ಕಾಲ ಭಾರತೀಯ ಬುಡಕಟ್ಟು ಜೀವ ವಿಜ್ಞಾನವನ್ನು ಸಂಶೋಧಿಸಿದ್ದಾರೆ ಮತ್ತು ರಸಾಯನ ಆಯುರ್ವೇದದಲ್ಲಿ ಸಕ್ರಿಯರಾಗಿದ್ದಾರೆ ಹಾಗೆಯೇ ನಮ್ಮದು ಸಾಂಪ್ರದಾಯಿಕ ಆಯುರ್ವೇದ ಕುಟುಂಬ.
ಸಮಗ್ರ ಆಯುರ್ವೇದದ ಕ್ಷೇತ್ರದಲ್ಲಿ ಮಾನವಕುಲದ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಾನು ತುಂಬು ಹೃದಯದಿಂದ ಆ ದೇವರಿಗೆ ಕೃತಜ್ಞನಾಗಿದ್ದೇನೆ. ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಪುರಾತನ ಸಂಸ್ಕೃತಿಯ ನಾಡಾಗಿರುವ ಭಾರತದಲ್ಲಿ ಹುಟ್ಟಿರುವುದಕ್ಕೆ ನಾನು ಸದಾ ಹೆಮ್ಮೆಪಡುತ್ತೇನೆ.
CEO & ಸ್ಥಾಪಕ
ಡಾ. ಬೊಮ್ಮು ವೆಂಕಟೇಶ್ವರ ರೆಡ್ಡಿ
ನಮ್ಮ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ನೀವು ಅನೇಕ ಮಂದಿ 4 ನೇ ಹಂತದಲ್ಲಿ ಕ್ಯಾನ್ಸರ್ ನಿಂದ ಬದುಕುಳಿದವರನ್ನು ವೀಕ್ಷಿಸಬಹುದು. ಆಯುರ್ವೇದವು ಬದುಕಿನ ಆಶಾಕಿರಣವಾಗಿ “ಪುನರ್ಜನ್ಮ” ದ ಭರವಸೆಯನ್ನು ನೀಡುತ್ತದೆ.
ಆಯುರ್ವೇದವು ಕ್ಯಾನ್ಸರ್ ರೋಗಿಗಳಿಗೆ ನೋವು ರಹಿತ ಪರಿಹಾರ ಚಿಕಿತ್ಸೆಯಾಗಿದೆ, ಇಲ್ಲಿ ಶಸ್ತ್ರಚಿಕಿತ್ಸೆ ಅಥವಾ ಕೀಮೋಥೆರಪಿಯಂತಹ ಯಾವುದೇ ಸಮಕಾಲೀನ ಚಿಕಿತ್ಸೆಗಳು ಒಳಗೊಂಡಿರುವುದಿಲ್ಲ.
ರಸಾಯನ ಆಯುರ್ವೇದವು ಯಾವುದೇ ದುಷ್ಪರಿಣಾಮಗಳನ್ನು ಹೊಂದಿಲ್ಲ ಮತ್ತು ಕ್ಯಾನ್ಸರ್ ರೋಗಿಗಳು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವ ಪ್ರಾಚೀನ ಔಷಧೀಯ ವ್ಯವಸ್ಥೆಯಾಗಿದೆ.
ನಮ್ಮ ರೋಗಿಗಳನ್ನು ನೋಡಿಕೊಳ್ಳುವ ವೈದ್ಯರ ಸಮಾಲೋಚನೆ ತಂಡವು ರೋಗಿಗಳಿಗೆ ಅವರ ತೊಡಕುಗಳಿಗೆ ಸಹಾಯ ಮಾಡಲು ಯಾವಾಗಲೂ ಲಭ್ಯವಿರುತ್ತದೆ. ಆಯುರ್ವೇದದ ಮೂಲಕ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುವುದಕ್ಕೆ ಖಚಿತಪಡಿಸಿಕೊಳ್ಳುತ್ತಾರೆ.
ವಿಶೇಷ ವೈದ್ಯರು ನಿಮ್ಮ 3 ದೋಷಗಳಳಾದ ವಾತ, ಪಿತ್ತ ಮತ್ತು ಕಫವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತಾರೆ .
ನಮ್ಮ ಎಲ್ಲಾ ಆಯುರ್ವೇದ ಔಷಧಿಗಳು ಪ್ರಬಲವಾದ ಗಿಡಮೂಲಿಕೆಗಳ ನೈಸರ್ಗಿಕ ಸಾರಗಳಾಗಿವೆ, ಆದ್ದರಿಂದ ಯಾವುದೇ ದುಷ್ಪರಿಣಾಮಗಳನ್ನು ತೋರಿಸಲು ಅವಕಾಶವಿಲ್ಲ
ನಮ್ಮ ಅತ್ಯುತ್ತಮ ಆಯುರ್ವೇದ ವೈದ್ಯರೊಂದಿಗೆ ನೀವು ಉಚಿತ ಸಮಾಲೋಚನೆಯಿಂದ ಪರಿಹಾರ,ಸ್ಪಷ್ಟತೆ ಮತ್ತು ಭರವಸೆ ಪಡೆವುವಿರಿ.
ಕ್ಯಾನ್ಸರ್ನ ಕೊನೆಯ ಹಂತದಲ್ಲಿಯೂ ಕೂಡಾ ಇಮ್ಯುನೊಥೆರಪಿಯಿಂದ ಚೇತರಿಸಿಕೊಳ್ಳುವ ಹೆಚ್ಚಿನ ಸಾಧ್ಯತೆ ಗಳಿರುವುದು .
Copyright © 2024 Punarjan Ayurveda Hospitals. All Rights Reserved.