ನಮ್ಮ ನಿರ್ದೇಶಕರ ಬಗ್ಗೆ

ಡಾ. ಬೊಮ್ಮು ವೆಂಕಟೇಶ್ವರ ರೆಡ್ಡಿ ಅವರು ಪುನರ್ಜನ್ ಆಯುರ್ವೇದದ ಎಂಡಿ ಮತ್ತು ಸಂಸ್ಥಾಪಕರು ಮತ್ತು 20 ವರ್ಷಗಳ ಕಾಲ ಭಾರತೀಯ ಬುಡಕಟ್ಟು ಜೀವ ವಿಜ್ಞಾನವನ್ನು ಸಂಶೋಧಿಸಿದ್ದಾರೆ ಮತ್ತು ರಸಾಯನ ಆಯುರ್ವೇದದಲ್ಲಿ ಸಕ್ರಿಯರಾಗಿದ್ದಾರೆ ಹಾಗೆಯೇ ನಮ್ಮದು ಸಾಂಪ್ರದಾಯಿಕ ಆಯುರ್ವೇದ ಕುಟುಂಬ.

ಸಮಗ್ರ ಆಯುರ್ವೇದದ ಕ್ಷೇತ್ರದಲ್ಲಿ ಮಾನವಕುಲದ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಾನು ತುಂಬು ಹೃದಯದಿಂದ ಆ ದೇವರಿಗೆ ಕೃತಜ್ಞನಾಗಿದ್ದೇನೆ. ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಪುರಾತನ ಸಂಸ್ಕೃತಿಯ ನಾಡಾಗಿರುವ ಭಾರತದಲ್ಲಿ ಹುಟ್ಟಿರುವುದಕ್ಕೆ ನಾನು ಸದಾ ಹೆಮ್ಮೆಪಡುತ್ತೇನೆ.

CEO & ಸ್ಥಾಪಕ

ಡಾ. ಬೊಮ್ಮು ವೆಂಕಟೇಶ್ವರ ರೆಡ್ಡಿ

punarjan ayurveda Director

ರಸಾಯನ ಆಯುರ್ವೇದ ಚಿಕಿತ್ಸೆಯೊಂದಿಗೆ ಸಮಗ್ರವಾದ ಹೀಲಿಂಗ್ ಜರ್ನಿ(ಪ್ರಯಾಣ)

  1. ನಾಲ್ಕು ಹಂತದ ಕ್ಯಾನ್ಸರ್ ನ ಮೇಲೆ ಯಶಸ್ವಿಯಾದ ಸಾಕ್ಷ್ಯ

ನಮ್ಮ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ನೀವು ಅನೇಕ ಮಂದಿ 4 ನೇ ಹಂತದಲ್ಲಿ ಕ್ಯಾನ್ಸರ್ ನಿಂದ ಬದುಕುಳಿದವರನ್ನು ವೀಕ್ಷಿಸಬಹುದು. ಆಯುರ್ವೇದವು ಬದುಕಿನ ಆಶಾಕಿರಣವಾಗಿ “ಪುನರ್ಜನ್ಮ” ದ ಭರವಸೆಯನ್ನು ನೀಡುತ್ತದೆ.

  1. ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸೆ, ಕೀಮೋಥೆರಪಿ ಇಲ್ಲ ಅಥವಾ ಯಾವುದೇ ವಿಕಿರಣವಿಲ್ಲ.

ಆಯುರ್ವೇದವು ಕ್ಯಾನ್ಸರ್ ರೋಗಿಗಳಿಗೆ ನೋವು ರಹಿತ ಪರಿಹಾರ ಚಿಕಿತ್ಸೆಯಾಗಿದೆ, ಇಲ್ಲಿ ಶಸ್ತ್ರಚಿಕಿತ್ಸೆ ಅಥವಾ ಕೀಮೋಥೆರಪಿಯಂತಹ ಯಾವುದೇ ಸಮಕಾಲೀನ ಚಿಕಿತ್ಸೆಗಳು ಒಳಗೊಂಡಿರುವುದಿಲ್ಲ.

  1. ದೇಹ, ಮನಸ್ಸು ಮತ್ತು ಆತ್ಮವನ್ನು ಸಮನ್ವಯಗೊಳಿಸುತ್ತದೆ

ರಸಾಯನ ಆಯುರ್ವೇದವು ಯಾವುದೇ ದುಷ್ಪರಿಣಾಮಗಳನ್ನು ಹೊಂದಿಲ್ಲ ಮತ್ತು ಕ್ಯಾನ್ಸರ್ ರೋಗಿಗಳು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವ ಪ್ರಾಚೀನ ಔಷಧೀಯ ವ್ಯವಸ್ಥೆಯಾಗಿದೆ.

  1. ಆರೋಗ್ಯಕರವಾಗಿ ಬದುಕುವ ಯಶಸ್ವಿ ಮಾರ್ಗಗಳನ್ನು ಎತ್ತಿ ತೋರಿಸುತ್ತದೆ

ನಮ್ಮ ರೋಗಿಗಳನ್ನು ನೋಡಿಕೊಳ್ಳುವ ವೈದ್ಯರ ಸಮಾಲೋಚನೆ ತಂಡವು ರೋಗಿಗಳಿಗೆ ಅವರ ತೊಡಕುಗಳಿಗೆ ಸಹಾಯ ಮಾಡಲು ಯಾವಾಗಲೂ ಲಭ್ಯವಿರುತ್ತದೆ. ಆಯುರ್ವೇದದ ಮೂಲಕ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುವುದಕ್ಕೆ ಖಚಿತಪಡಿಸಿಕೊಳ್ಳುತ್ತಾರೆ.

ಕರ್ನಾಟಕದ ಅತ್ಯುತ್ತಮ ಆಯುರ್ವೇದ ಕ್ಯಾನ್ಸರ್ ಆಸ್ಪತ್ರೆ.

ಎಲ್ಲಾ ರೀತಿಯ ಕ್ಯಾನ್ಸರ್‌ಗಳಿಗೆ ಒಂದೇ ಕಡೆ ಚಿಕಿತ್ಸೆಯ ಪರಿಹಾರ ದೊರುಕುತ್ತದೆ.
ನಾವು ಯಾವುದೇ ಕೀಮೋಥೆರಪಿ ಇಲ್ಲದೆ ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸುತ್ತೇವೆ, ಯಾವುದೇ ದುಷ್ಪರಿಣಾಮಗಳಿಲ್ಲ, ನೈಸರ್ಗಿಕವಾಗಿ ಚಿಕಿತ್ಸೆಯನ್ನು ಪಡೆಯುವಿರಿ.

ತಜ್ಞ ವೈದ್ಯರು

ವಿಶೇಷ ವೈದ್ಯರು ನಿಮ್ಮ 3 ದೋಷಗಳಳಾದ ವಾತ, ಪಿತ್ತ ಮತ್ತು ಕಫವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತಾರೆ .

ಯಾವುದೇ ದುಷ್ಪರಿಣಾಮಗಳಿಲ್ಲ

ನಮ್ಮ ಎಲ್ಲಾ ಆಯುರ್ವೇದ ಔಷಧಿಗಳು ಪ್ರಬಲವಾದ ಗಿಡಮೂಲಿಕೆಗಳ ನೈಸರ್ಗಿಕ ಸಾರಗಳಾಗಿವೆ, ಆದ್ದರಿಂದ ಯಾವುದೇ ದುಷ್ಪರಿಣಾಮಗಳನ್ನು ತೋರಿಸಲು ಅವಕಾಶವಿಲ್ಲ

ಉಚಿತ ಸಮಾಲೋಚನೆ

ನಮ್ಮ ಅತ್ಯುತ್ತಮ ಆಯುರ್ವೇದ ವೈದ್ಯರೊಂದಿಗೆ ನೀವು ಉಚಿತ ಸಮಾಲೋಚನೆಯಿಂದ ಪರಿಹಾರ,ಸ್ಪಷ್ಟತೆ ಮತ್ತು ಭರವಸೆ ಪಡೆವುವಿರಿ.

ಅತ್ಯಧಿಕ ಯಶಸ್ಸಿನ ಪ್ರಮಾಣ

ಕ್ಯಾನ್ಸರ್ನ ಕೊನೆಯ ಹಂತದಲ್ಲಿಯೂ ಕೂಡಾ ಇಮ್ಯುನೊಥೆರಪಿಯಿಂದ ಚೇತರಿಸಿಕೊಳ್ಳುವ ಹೆಚ್ಚಿನ ಸಾಧ್ಯತೆ ಗಳಿರುವುದು .

65,000+ Happy Patients

1,00,000+ Happy Patients

65,000+ Happy Patients

95% Success Rate

65,000+ Happy Patients

25+ Year of Experience

Our Locations

Hyderabad

Bangalore

Vijayawada

Chennai

US

Online

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ರಸಾಯನ ಆಯುರ್ವೇದ ಎಂದರೇನು?
ರಸಾಯನ ಆಯುರ್ವೇದವು ದೀರ್ಘಾಯುಷ್ಯವನ್ನು ಉತ್ತೇಜಿಸುವ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ತಡೆಯುವ ಸಾಂಪ್ರದಾಯಿಕ ಔಷಧವಾಗಿದೆ. ಇದು ವಿವಿಧ ಫೈಟೊ-ಮೆಟಾಲಿಕ್ ಪರಿಹಾರಗಳನ್ನು ಒಳಗೊಂಡಿರುವುದರಿಂದ ಇದು ಅತ್ಯಂತ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.
ಜಾಗತಿಕವಾಗಿ, ಆಧುನಿಕ ಯುಗದಲ್ಲಿ, ಹಲವಾರು ರೋಗಿಗಳು ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಸಾಂಪ್ರದಾಯಿಕ ಕ್ಯಾನ್ಸರ್ ಚಿಕಿತ್ಸೆಯೊಂದಿಗೆ ಆಯುರ್ವೇದ ಔಷಧವನ್ನು ಬಳಸುತ್ತಿದ್ದಾರೆ. ಆದಾಗ್ಯೂ, ಆಯುರ್ವೇದ ಔಷಧವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು  ಉತ್ತಮ.
ಪುನರ್ಜನ್ ಆಯುರ್ವೇದ ಔಷಧಿಗಳು ಜೀವಕೋಶಗಳಲ್ಲಿನ ರೂಪಾಂತರಗಳನ್ನು ನಿಯಂತ್ರಿಸುವ ಮೂಲಕ ದೇಹದ ಇತರ ಭಾಗಗಳಿಗೆ ಕ್ಯಾನ್ಸರ್ ಹರಡುವುದನ್ನು ತಡೆಯುತ್ತದೆ; ಕ್ರಮೇಣ, ನಮ್ಮ ಔಷಧಿಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಪುನರುಜ್ಜೀವನಗೊಳಿಸುತ್ತವೆ.
ಸಂಶೋಧನೆಯ ಪ್ರಕಾರ, ಆಯುರ್ವೇದವು ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಹಿಮ್ಮೆಟ್ಟಿಸುತ್ತದೆ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದಲ್ಲದೆ ಕ್ಯಾನ್ಸರ್ ಮರುಕಳಿಸುವಿಕೆಯನ್ನು ತಡೆಯುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಆಯುರ್ವೇದವು  ಕ್ಯಾನ್ಸರ್ ಚಿಕಿತ್ಸೆಗೆ ತೆಗೆದುಕೊಳ್ಳುವ ಸಮಯವು ಅತ್ಯಂತ ವಿಶಿಷ್ಟವಾಗಿದೆ ಮತ್ತು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ. ಚಿಕಿತ್ಸೆಯ ಅವಧಿಯ ಮೇಲೆ ಪ್ರಭಾವ ಬೀರುವ ಅಂಶಗಳು ಕ್ಯಾನ್ಸರ್ ಪ್ರಕಾರ ಮತ್ತು ಯಾವ ಹಂತದಲ್ಲಿರುವುದು , ಒಟ್ಟಾರೆ ರೋಗಿಯ ಆರೋಗ್ಯ ಮತ್ತು ಚಿಕಿತ್ಸೆಯ ವಿಧಾನ ಮತ್ತು ಅದಕ್ಕೆ ರೋಗಿಯ ಪ್ರತಿಕ್ರಿಯೆ.ಇವುಗಳ ಮೇಲೆ ಅವಲಂಬಿತವಾಗಿದೆ.

Copyright © 2024 Punarjan Ayurveda Hospitals. All Rights Reserved.

Whatsapp

Call

Chat

0